ದ್ಯಾವನೂರು ಮಂಜುನಾಥ್
December 12, 2015
ಸಿರಿತನದ ನಗು
ಹರಿದ ವಸ್ತ್ರ
ಕೆದರಿದ ಕೇಶ
ಬಡತನದ ಲೋಕ ಮುದ್ರೆಯಲ್ಲ
ಸಾಹುಕಾರನ ಮನೆಯಲ್ಲಿ
ದುಡಿದು
ತಡಮಾಡದೆ ಓಡುವಳು
ಶಾಲೆಗೆ
ಹಸಿದ ಹೊಟ್ಟೆಗೆ
ಎದೆಯಲ್ಲಿ ಅಕ್ಷರದ
ಗುಣಗಾಣವಿದೆ
ನಾಲ್ಕು ದಿನದ
ಬದುಕಿಗೆ
ಶೂನ್ಯದ ಜೀವನ
ಬಂಡಿ
ಸಾಗುತ್ತಿದೆ
ಸಿರಿತನದ ನಗುವ
ಹೊತ್ತಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment